Site icon Compitative Exams MCQ Questions and Answers

Top 50 general knowledge questions series -10 in Karnataka upcomng exams

Contents show
1 ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್ 50 ಪ್ರಶ್ನೋತ್ತರಗಳು ಭಾಗ – 10 :

ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್ 50 ಪ್ರಶ್ನೋತ್ತರಗಳು ಭಾಗ – 10 :

01. ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯವು ಯಾವ ರಾಜ್ಯದಲ್ಲಿ ಕಂಡು ಬರುತ್ತದೆ ?

ಛತ್ತೀಸ್ ಗಡ.

02. ” ದಿ ಡಿಸ್ಕವರ್ ಆಫ್ ಇಂಡಿಯಾ” ಕೃತಿಯನ್ನು ರಚಿಸಿದವರು ಯಾರು ?

ಜವಹರ್ ಲಾಲ್ ನೆಹರು.

03. ಮಹಾತ್ಮ ಗಾಂಧೀಜಿಯವರ ರಾಜಕೀಯ ಗುರು ಯಾರು ?

ಗೋಪಾಲಕೃಷ್ಣ ಗೋಖಲೆ.

04. “ನೀನು ರಕ್ತವನ್ನು ನೀಡು, ನಾನು ನಿನಗೆ ಸ್ವಾತಂತ್ರ್ಯ ನೀಡುತ್ತೇನೆ” ಎಂಬ ಹೇಳಿಕೆಯನ್ನು ನೀಡಿದವರು ಯಾರು ?

ಸುಭಾಷ್ ಚಂದ್ರ ಬೋಸ್

05. ಯಾವುದರ ಪರಿಣಾಮವಾಗಿ ಗಾಂಧೀಜಿಯವರ ಐತಿಹಾಸಿಕ ಉಪವಾಸವು ಅಂತ್ಯಗೊಂಡಿತು ?

ಪೂನಾ ಒಪ್ಪಂದ.

06. ಸಮುದ್ರದಲ್ಲಿ ಈಜುವುದು ನದಿಯಲ್ಲಿ ಈಜುವುದಕ್ಕಿಂತ ಸುಲಭ ಏಕೆ ?

ಸಮುದ್ರದ ನೀರಿನ ಸಾಂದ್ರತೆ ಹೆಚ್ಚು.

07. ವಿಶ್ವದಲ್ಲಿ ಅತ್ಯಂತ ಹಗುರವಾದ ಮೂಲವಸ್ತು ಯಾವುದು ?

ಜಲಜನಕ.

08. ಕಾಲುಬಾಯಿ ಕಾಯಿಲೆ ಬಾಧಿಸುವುದು ಯಾವ ಪ್ರಾಣಿಗೆ ?

ದನಗಳು

09. ನೀರಿನ ಅಣುಸೂತ್ರವೇನು ?

H2o

10. ಗಾಂಧೀಜಿಯವರು ದಿನ ಬಂದು ಎಂಬ ಬಿರುದನ್ನು ಯಾರಿಗೆ ನೀಡಿದರು ?

ಸಿ. ಎಫ್ ಅಂಡ್ರಸ್

11. ಬಂಗಾಳದ ಮೊದಲ ಗವರ್ನರ್ ಜನರಲ್ ಯಾರು ?

ವಾರನ್ ಹೇಸ್ಟಿಂಗ್

12. ನಾಲ್ಕನೇ ಬ್ರಿಟಿಷ್ ಮೈಸೂರು ಯುದ್ಧ ಯಾವ ವರ್ಷದಲ್ಲಿ ಜರುಗಿತು ?

1799

13. ಆನಂದ ಮಠ ಕೃತಿಯನ್ನು ರಚಿಸಿದವರು ಯಾರು ?

ಬಂಕಿಮ್ ಚಂದ್ರ ಚಟರ್ಜಿ

14. ಕವಿರಾಜಮಾರ್ಗ ಎಂಬ ಪುಸ್ತಕವನ್ನು ಬರೆದವರು ಯಾರು ?

ಒಂದನೇ ಅಮೋಘವರ್ಷ

15. ರೋಹನ್ ಬೋಪಣ್ಣ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?

ಟೆನ್ನಿಸ್

16. ಯಾವ ರಾಜ್ಯದಲ್ಲಿ ಕಾಂಡ್ಲಾ ಬಂದರು ಕಂಡುಬರುತ್ತದೆ ?

ಗುಜರಾತ್

17. SEBI ಯಾವುದಕ್ಕೆ ಸಂಬಂಧಿಸಿದೆ ?

ಷೇರು ಮಾರುಕಟ್ಟೆ

18. ರಾಷ್ಟ್ರಕವಿ ಕುವೆಂಪು ಯಾವ ಜಿಲ್ಲೆಯಲ್ಲಿ ಜನಿಸಿರುತ್ತಾರೆ ?

ಶಿವಮೊಗ್ಗ ಜಿಲ್ಲೆ

19. ಪ್ರಸಿದ್ಧ ಗಾಯನವಾದ ” ತರವಲ್ಲ ತಂಗಿ ನಿನ್ನ ತಂಬೂರಿ” ರಚಿಸಿದವರು ಯಾರು ?

ಶಿಶುನಾಳ ಶರೀಫ್

20. ನಿದ್ರಾ ಬುದ್ಧ ಬೆಟ್ಟಗಳು ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ?

ಯಾದಗಿರಿ

21. ರೆಫ್ರಿಜರೇಟರ್ಗಳಲ್ಲಿ ಬಳಸಲಾಗುವ ಕ್ಲೋರೋ ಫ್ಲೋರೋ ಕಾರ್ಬನ್ ನ ಹೆಸರೇನು ?

ಫ್ರಿಯನ್

22. ಬಸವಸಾಗರ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ ?

ಕೃಷ್ಣಾ ನದಿ

23. ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರ ಯಾವ ಜಿಲ್ಲೆಯಲ್ಲಿದೆ ?

ಶಿವಮೊಗ್ಗ

24. ಅತಿ ಹೆಚ್ಚು ತೊಗರಿ ಬೆಳೆ ಉತ್ಪನ್ನ ಮಾಡುವ ಏಕೈಕ ಜಿಲ್ಲೆ ಯಾವುದು ?

ಕಲಬುರಗಿ

25. ಗದಗಿನ ಭಾರತವನ್ನು ರಚಿಸಿದವರು ಯಾರು ?

ಕುಮಾರವ್ಯಾಸ

26. ಕೈಗಾ ಅಣು ವಿದ್ಯುತ್ ಯೋಜನೆ ಯಾವ ಜಿಲ್ಲೆಯಲ್ಲಿದೆ ?

ಕಾರವಾರ

27. 2011ರ ಜನಗಣತಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿರುವ ಸಾಕ್ಷರತೆ ಎಷ್ಟು ?

75 %

28. ಎಂ ಚಿನ್ನಸ್ವಾಮಿ ಕ್ರೀಡಾಂಗಣ ಎಲ್ಲಿ ಕಂಡು ಬರುತ್ತದೆ ?

ಬೆಂಗಳೂರು

29. ಹಿಡನ್ ಗಾರ್ಡನ್ ಕ್ರೀಡಾಂಗಣ ಎಲ್ಲಿ ಕಂಡು ಬರುತ್ತದೆ ?

ಕೊಲ್ಕತ್ತಾ

30. ಎಂ ಎ ಚಿದಂಬರಂ ಕ್ರೀಡಾಂಗಣ ಎಲ್ಲಿ ಕಂಡು ಬರುತ್ತದೆ ?

ಚೆನ್ನೈ

31. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಚೇರಿ ಎಲ್ಲಿ ಕಂಡು ಬರುತ್ತದೆ ?

ಬೆಂಗಳೂರು

32. ಶಬ್ದ ತರಂಗಗಳು ಇದನ್ನು ಹಾದು ಹೋಗಲು ಸಾಧ್ಯವಿಲ್ಲ ?

ನಿರ್ವಾತ

33. “ಪ್ರಿನ್ಸಿಪಿಯಾ ಮ್ಯಾಥೆಮ್ಯಾಟಿಕ ” ಪುಸ್ತಕವನ್ನು ಬರೆದವರು ಯಾರು ?

ನ್ಯೂಟನ್

34. “ಜಿಪಿಎಸ್ “ನ ಪೂರ್ಣ ರೂಪ ಏನು ?

ಗ್ಲೋಬಲ್ ಪೊಜಿಶನಿಂಗ್ ಸಿಸ್ಟಮ್

35. ನಿಮೋನಿಯಾ ಎಂಬ ರೋಗವನ್ನು ಹೀಗೂ ಕರೆಯುತ್ತಾರೆ ?

ಶ್ವಾಸಕೋಶದ ರೋಗ

36. ಯಾವುದು ನಮ್ಮ ಆಹಾರದ ಮೈಕ್ರೋ ನ್ಯೂಟ್ರಿಯೆಂಟನ ಭಾಗವಾಗಿದೆ ?

ಜೀವಸತ್ವಗಳು

37. ಋತುಗಳು ಉಂಟಾಗಲು ಕಾರಣವೇನು ?

ಅದರ ಕಕ್ಷೆಯ ಸಮತಳಕ್ಕೆ ಭೂಮಿಯ ವಾಲಿಕೆ

38. ತುಕ್ಕು ಯಾವುದರ ಪರಿಣಾಮವಾಗಿ ಆಗುತ್ತದೆ ?

ಕಬ್ಬಿಣದ ಆಕ್ಸೈಡಿಕರಣದಿಂದ

39. ಚಾಣಕ್ಯರವರನ್ನು ಹೀಗೂ ಕರೆಯುತ್ತಾರೆ ?

ಕೌಟಿಲ್ಯ

40. ಯೇಸು ಕ್ರಿಸ್ತರ ಜನ್ಮಸ್ಥಳ ಯಾವುದು ?

ಬೆಟ್ಲೆಹಮ್

41. ರಾಮಾಚಾರಿತ ಮಾನಸ ಬರೆದವರು ಯಾರು ?

ತುಳಸಿದಾಸ

42. ಭಾರತದ ಮೊದಲ ವೈಸರಾಯ್ ಯಾರು ?

ಲಾರ್ಡ್ ಕ್ಯಾನಿಂಗ್

43. ಭಾರತ ದೇಶದ ಎರಡನೇ ಪ್ರಧಾನ ಮಂತ್ರಿ ಯಾರು ?

ಗುಲ್ಜರಿ ಲಾಲ್ ನಂದ

44. ಭಾರತ ಸಂವಿಧಾನದ 7ನೇ ಅನುಸೂಚಿಯು ಯಾವ ಪಟ್ಟಿಯಲ್ಲಿ ಪೊಲೀಸ್ ವಿಶೇಷ ಸೇರಿದೆ ?

ರಾಜ್ಯ ಪಟ್ಟಿ

45. ಸಂಸತ್ ಸದಸ್ಯರ ಅನರ್ಹತೆ ವ್ಯಾಜ್ಯವು ಯಾರ ಮುಂದೆ ಮಂಡಿಸಲಾಗುತ್ತದೆ ?

ಭಾರತದ ರಾಷ್ಟ್ರಪತಿಗಳು.

46. ಅರ್ಥಶಾಸ್ತ್ರದ ಗ್ರಂಥವಾದ “ವೆಲ್ತ್ ಆಫ್ ನೇಷನ್” ಬರೆದವರು ಯಾರು ?

ಆಡಂ ಸ್ಮಿತ್

47. ಮ್ಯಾಕ್ ಮೋಹನ್ ಲೈನ್ ನಿಂದ ಬೇರ್ಪಟ್ಟ ದೇಶಗಳು ಯಾವುವು ?

ಭಾರತ ಮತ್ತು ಚೀನಾ

48. ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ ದೊರಕುವ ಮೂಲ ಧಾತು ಯಾವುದು ?

ಸೋಡಿಯಂ

49. ಬಾಬಾ ಬುಡನ್ ಗಿರಿ ಬೆಟ್ಟಗಳು ಯಾವ ಬೆಳೆಗೆ ಪ್ರಸಿದ್ಧವಾಗಿವೆ ?

ಕಾಫಿ

50. ತಂಬಾಕಿನಲ್ಲಿರುವ ಹಾನಿಕಾರಕ ವಸ್ತು ಯಾವುದು ?

ನಿಕೋಟಿನ್

Exit mobile version